ಕಯ್ಯಾರು ಪಾದೆ ತರವಾಡು ಮನೆಯ ಧರ್ಮದೈವ ಧೂಮಾವತಿ ಮತ್ತು ಪರಿವಾರ ದೈವಗಳ ಚಾವಡಿಯ ದಾರಂದ ಮುಹೂರ್ತ

0

ಪುತ್ತೂರು: ಕಯ್ಯಾರು ಪಾದೆ ತರವಾಡು ಮನೆಯ ಧರ್ಮದೈವ ಧೂಮಾವತಿ ಮತ್ತು ಪರಿವಾರ ದೈವಗಳ ಚಾವಡಿಯ ದಾರಂದ ಮುಹೂರ್ತ ದಿವಾಕರ ಆಚಾರಿ ಕೈಕಾರ ಮತ್ತು ಹರೀಶ್ ಮೇಸ್ತ್ರಿ ನೇತ್ರತ್ವದಲ್ಲಿ ಸೆ.7ರಂದು ಬೆಳಗ್ಗೆ ನಡೆಯಿತು ಈ ಸಂದರ್ಭದಲ್ಲಿ ತರವಾಡಿನ ಹಿರಿಯರಾದ ಬಾಲಕೃಷ್ಣ ಆಳ್ವ ಕಯ್ಯಾರ್ ಪಾದೆ, ಶಿವಂತಿ ಎಸ್ ಭಂಡಾರಿ ಕಯ್ಯಾರ್ ಪಾದೆ, ತರವಾಡು ಟ್ರಸ್ಟ್ ನ ಅಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ, ಟ್ರಸ್ಟ್ ಮತ್ತು ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಶಿವಪ್ರಸಾದ್ ಶೆಟ್ಟಿ ಬೊಳ್ಳಾವು, ನಾರಾಯಣ ಶೆಟ್ಟಿ ಅಡ್ಯಾರ್, ವಿಠಲ ಶೆಟ್ಟಿ ಯೆಯ್ಯಾಡಿ, ಕಯ್ಯಾರು ಪಾದೆ ತರವಾಡು ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಜಯರಾಮ ಶೆಟ್ಟಿ ವರ್ಕಾಡಿ ತಮ್ಮನಬೆಟ್ಟು, ಪ್ರಮೀಳ ಶೆಟ್ಟಿ ಕಯ್ಯಾರ್ ಪಾದೆ, ಚಂದ್ರಶೇಖರ ಶೆಟ್ಟಿ ಕಯ್ಯಾರ್ ಪಾದೆ, ತಾರಾನಾಥ ಶೆಟ್ಟಿ ಕುಯ್ಯಾರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here