ಶುಭವಿವಾಹ:ದುರ್ಗಾಪ್ರಸಾದ್‌-ಯಶ್ಮಿತಾ

0

ಬೆಳ್ತಂಗಡಿ ತಾಲೂಕು ಸವಣಾಲು ಗ್ರಾಮದ ದೇವಸ ವೀರಪ್ಪ ಗೌಡರ ಪುತ್ರಿ ಯಶ್ಮಿತಾ ಮತ್ತು ಬಂಟ್ವಾಳ ತಾಲೂಕು ಇರ್ವತ್ತೂರು ಗ್ರಾಮ ಕೃಷ್ಣಪ್ಪ ಗೌಡರ ಪುತ್ರ ದುರ್ಗಾಪ್ರಸಾದ್‌ರವರ ವಿವಾಹ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ಮಾಂಗಲ್ಯ ಮಂಟಪದಲ್ಲಿ ಸೆ.8ರಂದು ನಡೆಯಿತು.

LEAVE A REPLY

Please enter your comment!
Please enter your name here