ಅಜ್ಜಿಕಲ್ಲು ಶ್ರೀ ಶಕ್ತಿ ಜಠಾಧಾರಿ ಭಜನಾ ಮಂದಿರದ ಜೀರ್ಣೋದ್ಧಾರದ ವಿಜ್ಞಾಪನ ಪತ್ರ ಬಿಡುಗಡೆ

0

ಪುತ್ತೂರು: ಅಜ್ಜಿಕಲ್ಲು ಶ್ರೀ ಶಕ್ತಿ ಜಠಾಧಾರಿ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯದ ವಿಜ್ಞಾಪನಾ ಪತ್ರವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಡುಗಡೆಗೊಳಿಸಿದರು.

ಬಳಿಕ ಅವರು ಮಾತನಾಡಿ ಮುಂದಿನ ಕಾರ್ಯಯೋಜನೆ, ಆರ್ಥಿಕ ಕ್ರೋಢಿಕರಣದ ಕುರಿತು ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ಅಜಿತ್ ಹೊಸಮನೆ, ಕಾರ್ಯದರ್ಶಿ ಗೀತೆಶ್, ಕೋಶಾಧಿಕಾರಿ ಶಶಿರಾಜ್ ಚಿಲ್ಮೆತ್ತಾರು, ಸಂದೀಪ್ ರೈ ಚಿಲ್ಮೆತ್ತಾರು, ಶರತ್ ಗೌಡ ದೇವಸ್ಯ ವೊಳಮೋಗ್ರು ಪಂಚಾಯತ್ ಮಾಜಿ ಅಧ್ಯಕ್ಷರು ಪದ್ಮನಾಭ ಪೂಜಾರಿ,ದಯಾನಂದ ಶೆಟ್ಟಿ ಮೋಡಪ್ಪಾಡಿ,ಹರಿಪ್ರಸಾದ್ ರೈ ಮೋಡಪ್ಪಾಡಿ,ಪಂಚಾಯತ್ ಸದಸ್ಯ ಮಹೇಶ್ ಕೇರಿ, ಗುರುರಾಜ್ ನಾಯ್ಕ್ ಅಜ್ಜಿಕಲ್ಲು, ಮಹೇಶ್ ರೈ ಮೋಡಪ್ಪಾಡಿ, ಪ್ರಕಾಶ್ ನಾಯ್ಕ್ ಬೈರೋಡಿ, ಸಂದೀಪ್ ರೈ ಹೊಸಮನೆ, ಪ್ರಕಾಶ್ ರೈ ಹೊಸಮನೆ,ಪ್ರಮುಖರು, ಯುವಮೋರ್ಚಾ ಉಪಾಧ್ಯಕ್ಷ ಬಿಜೆಪಿ ಪ್ರಮುಖರಾದ ಅರುಣ್ ವಿಟ್ಲ,ಸಹಜ್ರೈ ಬಲೆಜ್ಜ,ಬಿಜೆಪಿ ಹಿಂದುಳಿದ ವರ್ಗ ಪ್ರಮುಖರಾದ ಸುಶಾಂತ್ ಅಜ್ಜಿಕಲ್ಲು,ರಿತೇಶ್ ಮೋಡಪ್ಪಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here