ಬಿಎಂಎಸ್ ಕೊಯಿಲ ಘಟಕ ರಚನೆ – ಅಧ್ಯಕ್ಷ; ಚಿದಾನಂದ, ಕಾರ್ಯದರ್ಶಿ: ವಿನೋದ್

0

ಕೊಯಿಲ: ಭಾರತೀಯ ಮಜ್ದೂರ್ ಸಂಘದ ಕೊಯಿಲ ಗ್ರಾಮ ಘಟಕದ ಅಧ್ಯಕ್ಷರಾಗಿ ಚಿದಾನಂದ ಪಾನ್ಯಾಲು ಹಾಗೂ ಕಾರ್ಯದರ್ಶಿಯಾಗಿ ವಿನೋದ್ ಪಲ್ಲಡ್ಕ ಆಯ್ಕೆಯಾಗಿದ್ದಾರೆ.


ಇತ್ತೀಚೆಗೆ ಕೊಯಿಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬಿಎಮ್‌ಎಸ್ ಕಡಬ ತಾಲೂಕು ಅಧ್ಯಕ್ಷ ಚಂದ್ರಶೇಖರ ತುಂಬ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಸಂಚಾಲಕರಾಗಿ ಉಮೇಶ್ ಸಂಕೇಶ, ಉಪಾಧ್ಯಕ್ಷರಾಗಿ ಪ್ರಕಾಶ್ ಕೆಮ್ಮಾರ, ಕೋಶಾಧಿಕಾರಿಯಾಗಿ ವೇಣುಗೋಪಾಲ್ ಅಂಬಾ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್‌ರಾಜ್ ಕೊಲ್ಯ, ಸದಸ್ಯರಾಗಿ ಹರ್ಷಿತ್ ಕುಮಾರ್ ಕಲ್ಕಾಡಿ, ಯತೀಶ್ ಕುಮಾರ್ ಸೀಗೆತ್ತಡಿ, ಸುರೇಶ್ ಏಣಿತ್ತಡ್ಕ, ಬಾಬು ಮುಗೇರ ಕೊನೆಮಜಲು, ತೇಜಸ್ ಶಾಖೆಪುರ, ಸೀತಾರಾಮ ವಳಕಡಮ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here