ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ; ಅಧ್ಯಕ್ಷ : ಬಾಲಕೃಷ್ಣ ನಾಯಕ್ ತೆಂಕಿಲ, ಕಾರ್ಯದರ್ಶಿ: ಮೂಲಚಂದ್ರ ಕಾಂಚನ, ಕೋಶಾಧಿಕಾರಿ: ರಮೇಶ ಪ್ರಭು ಸಂಪ್ಯ

0

ಪುತ್ತೂರು : ಪುತ್ತೂರು ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ 2022-23ನೇ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ದರ್ಬೆಯ ಸಚ್ಚಿದಾನಂದ ಸೇವಾಸದನದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ನಡೆಯಿತು.

ನೂತನ ಅದ್ಯಕ್ಷರಾಗಿ ಬಾಲಕೃಷ್ಣ ನಾಯಕ್ ತೆಂಕಿಲ, ಉಪಾಧ್ಯಕ್ಷ ಹರೀಶ್ ಬೋರ್ಕರ್ ಕತ್ತಲಕಾನ, ಪ್ರಧಾನ ಕಾರ್ಯದರ್ಶಿಯಾಗಿ ಮೂಲಚಂದ್ರ ಕಾಂಚನ, ಕೋಶಾಧಿಕಾರಿಯಾಗಿ ರಮೇಶ್ ಪ್ರಭು ಸಂಪ್ಯ, ಜತೆ ಕಾರ್ಯದರ್ಶಿಯಾಗಿ ಮಲ್ಲಿಕಾ ಕುಕ್ಕಾಡಿ, ಹರಿಶ್ಚಂದ್ರ ನಾಯಕ್ ನಾಟೆಕಲ್ಲು, ನಿರ್ದೇಶಕರುಗಳಾಗಿ ಶುಭಾಕರ ರಾವ್ ಪಿಲಿಪಂಜಾರು, ಚಂದ್ರಶೇಖರ್ ಪೋರೋಳಿ ಮಂಗಳೂರು , ಹರಿಪ್ರಸಾದ್ ಪುಂಡಿಕಾಯಿ, ನಾರಾಯಣ ಅನು ಡಿಜಿಟಲ್, ರಂಜಿತಾ ಪ್ರಭು ಕುಂಜೂರುಪಂಜ , ಗೋಪಾಲಕೃಷ್ಣ ಬೆಳ್ಳಾರೆ, ದೇವಕಿ ಸಂಟ್ಯಾರು, ಕರಿಂಬಿಲ ವಿಷ್ಣುಪ್ರಭು, ಸದಾಶಿವ ವಿಟ್ಲರವರನ್ನು ಆಯ್ಕೆ ಮಾಡಲಾಯಿತು. ಉದಯಶಂಕರ್ ಕುಕ್ಕಾಡಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

 

LEAVE A REPLY

Please enter your comment!
Please enter your name here