ಸಂಪ್ಯ; ಲಾರಿ-ಕಾರು ಡಿಕ್ಕಿ

0

ಪುತ್ತೂರು: ಮಾಣಿ-ಮೈಸೂರು ಹೆದ್ದಾರಿಯ ಆರ್ಯಾಪು ಗ್ರಾ.ಪಂ ವ್ಯಾಪ್ತಿಯ ಸಂಪ್ಯದಲ್ಲಿ ಟಾಟಾ ೪೦೭ ಲಾರಿ ಹಾಗೂ ಮಾರುತಿ ವ್ಯಾಗನರ್ ಕಾರಿನ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಸೆ.೨೪ರಂದು ಸಂಜೆ ನಡೆದಿದೆ.

ಎರಡೂ ವಾಹನಗಳು ತಮಿಳುನಾಡು ನೋಂದಣಿಯದ್ದಾಗಿವೆ. ಸುಳ್ಯ ಕಡೆಯಿಂದ ಬರುತ್ತಿದ್ದ ಮಾರುತಿ ವ್ಯಾಗನರ್(ಟಿ.ಎನ್ ೪೩ ೦೧-೩೧೦೭) ಕಾರು ಹಾಗೂ ಎದುರುಗಡೆಯಿಂದ ಬಂದ ೪೦೭ ಲಾರಿ(ಟಿ.ಎನ್ ೬೭ ಆರ್ ೭೧೭೩)ಲಾರಿಯ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾವುದೇ ಅನಾಹುತಗಳು ಉಂಟಾಗಿಲ್ಲ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here