ಕೆಯ್ಯೂರು ನವರಾತ್ರಿ ಉತ್ಸವದ ಪ್ರಯುಕ್ತ ದೇವಳದಲ್ಲಿ ತೆನೆ ತುಂಬಿಸುವ ಕಾರ್ಯಕ್ರಮ

0

ಕೆಯ್ಯೂರು: ಶ್ರೀ ಕ್ಷೇತ್ರ  ಕೆಯ್ಯೂರು ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಳದಲ್ಲಿ ನವರಾತ್ರಿ ಮಹೋತ್ಸವದ  ಪ್ರಯುಕ್ತ   ದೇವಳದ ವಠಾರದಲ್ಲಿ ಸೆ.25ರಂದು ರಂದು ಬೆಳಿಗ್ಗೆ 10.30ಕ್ಕೆ ತೆನೆ ತುಂಬಿಸುವ ಕಾರ್ಯಕ್ರಮವನ್ನು ದೇವಳದ ಪ್ರಧಾನ ಅರ್ಚಕರಾದ ಶ್ರೀನಿವಾಸ ರಾವ್ ಮತ್ತು ಆನಂದ ಭಟ್ ದೇವರಿಗೆ ಪ್ರಾರ್ಥನೆ ಸಲ್ಲಿಸಿ ನೆರವೇರಿಸಿದರು.

ಈ ಸಂದರ್ಭದಲ್ಲಿ  ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲ,  ಸದಸ್ಯರುಗಳಾದ ಶ್ರೀನಿವಾಸ ರಾವ್, ರಾಮಣ್ಣ ಗೌಡ ಮಾಡಾವು, ಬಾಬು ಪಟಾಳಿ ದೇರ್ಲ, ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ವಿಶ್ವನಾಥ ಶೆಟ್ಟಿ ಸಾಗು, ಚರಣ್ ಕುಮಾರ್ ಸಣಂಗಳ, ಈಶ್ವರೀ ಜೆ ರೈ ಸಂತೋಷ್ ನಗರ, ಮಮತಾ ಎಸ್ ರೈ ಕೆಯ್ಯೂರು ಕ್ಷೇತ್ರದ ಮಾಜಿ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ  ಚೆನ್ನಪ್ಪ ರೈ ದೇರ್ಲ, ಮಾಜಿ ಸದಸ್ಯರಾದ ದಿವಾಕರ ರೈ ಸಣಂಗಳ, ಜಯಂತಪೂಜಾರಿ ಕೆಂಗುಡೇಲು,   ಕೆಯ್ಯೂರು ಶ್ರೀ ದುರ್ಗಾ ಭಜನಾ ಮಂಡಳಿ ಅಧ್ಯಕ್ಷ ಬೇಬಿ ಪೂಜಾರಿ ದೇರ್ಲ, ರಾಮಕೃಷ್ಣ ಭಟ್,   ಸುರೇಶ ಉಡುಪ, ಗಣೇಶ ಭಟ್ ಕೈತ್ತಡ್ಕ, ಮಧುಸೂದನ್ ಭಟ್ ಕಜೆಮೂಲೆ, ಮಾಧವ ಪೂಜಾರಿ, ಸೇತು ಮಾಧವನ್, ಚೆನ್ನಪ್ಪ ಪೂಜಾರಿ, ದಾಮೋದರ ಪೂಜಾರಿ ಕೆಂಗುಡೇಲು,ರವಿಕುಮಾರ್ ಕೈತ್ತಡ್ಕ, ಆನಂದ ರೈ ದೇವಿನಗರ, ಬಾಲಕೃಷ್ಣ ಪೂಜಾರಿ ಕೆಂಗುಡೇಲು, ಭಾಸ್ಕರ ರೈ ಕೆಯ್ಯೂರು ರಮನಾಥ ರೈ ಕೋಡಂಬು, ಕೆಯ್ಯೂರು,  ದೇವಲದ ಸಿಬ್ಬಂದಿಗಳಾದ ಕೃಷ್ಣ ಸಾಮಾನಿ ಕೆಯ್ಯೂರು, ಚಂದ್ರಶೇಖರ ರೈ ಕಜೆ, ರತ್ನವಾತಿ, ಭಾಗಿರಥಿ, ಗಣೇಶ, ಅಂಗಾರ, ಶೇಷಪ್ಪ ದೇರ್ಲ, ಹರಿನಾಥ ದೇರ್ಲ, ‌ಲಕ್ಷ್ಮಣ ‌ಬಾಕುಡ, ದಿನೇಶ ಆಚಾರ್ಯ , ಸಹಕರಿಸುವ ಸಂಘ ಸಂಸ್ಥೆಗಳು,ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here