ಅಜ್ಜಿಕಲ್ಲು ಬಾಲಕೃಷ್ಣ ಗೌಡ ನಿಧನ

0

ಪುತ್ತೂರು : ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ನಿವಾಸಿ ದಿ.ಬಾಬು ಗೌಡರವರ ಪುತ್ರ ಬಾಲಕೃಷ್ಣ ಗೌಡ(52ವ.)ರವರು ಅಸೌಖ್ಯದಿಂದ ಮಂಗಳೂರು ಸರಕಾರಿ ಆಸ್ಪತ್ರೆಯಲ್ಲಿ ಸೆ.28ರಂದು ನಿಧನರಾದರು. ಮೃತರು ತಾಯಿ ತಿಮ್ಮಕ್ಕ, ಪತ್ನಿ ಸರೋಜ, ಪುತ್ರರಾದ ರಕ್ಷಿತ್, ಹರ್ಷಿತ್‌ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here