ಸಂಪ್ಯಾಡಿ ಶ್ರೀರಾಮ ಅಶ್ವತ್ಥಕಟ್ಟೆಯಲ್ಲಿ ಆಯುಧಪೂಜೆ

0

ರಾಮಕುಂಜ: ಕಡಬ ತಾಲೂಕಿನ ರಾಮಕುಂಜ ಶ್ರೀರಾಮ ಅಶ್ವತ್ಥಕಟ್ಟೆಯಲ್ಲಿ ಅ.3ರಂದು ಬೆಳಿಗ್ಗೆ ಆಯುಧ ಪೂಜೆ ನಡೆಯಿತು.
ಸತ್ಯನಾರಾಯಣ ಭಟ್‌ರವರು ಪೂಜಾ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಅಶ್ವತ್ಥಕಟ್ಟೆ ಪೂಜಾ ಸಮಿತಿ ಸಂಚಾಲಕ ಪೂವಪ್ಪ ಗೌಡ ಸಂಪ್ಯಾಡಿ, ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಮಾರಂಗ, ಅಧ್ಯಕ್ಷ ಲೋಕಯ್ಯ ಗೌಡ ಸಂಪ್ಯಾಡಿ, ಉಪಾಧ್ಯಕ್ಷರಾದ ಬಾಲಕೃಷ್ಣ ಗೌಡ ಪಟ್ಟೆ, ರಮೇಶ ಸಂಪ್ಯಾಡಿ, ಜೊತೆ ಕಾರ್ಯದರ್ಶಿ ಪೂವಪ್ಪ ಗೌಡ ಕೊಂಡ್ಯಾಡಿ, ದಾಮೋದರ ಸಂಪ್ಯಾಡಿ, ಕುಶತ್ ಸಂಪ್ಯಾಡಿ, ರಾಮಕುಂಜ ಗ್ರಾ.ಪಂ ಮಾಜಿ ಅಧ್ಯಕ್ಷೆ ಕೃಷ್ಣವೇಣಿ ಪದ್ಮಪ್ಪ ಗೌಡ ಕೆದಂಬಾಡಿ, ಸಂಜೀವ ಪೂಜಾರಿ ಕೊಂಡ್ಯಾಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here