‘ಕಲ್ಲೇಗ ಟೈಗರ್ಸ್’ ವತಿಯಿಂದ ನೆಹರುನಗರದ ಬಸ್ ತಂಗುದಾಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ

0

ಪುತ್ತೂರು: 5ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ‘ಕಲ್ಲೇಗ ಟೈಗರ್ಸ್’ ವತಿಯಿಂದ ನೆಹರುನಗರದ ಬಸ್ ತಂಗುದಾಣಕ್ಕೆ ವಾಟರ್ ಫ್ಯೂರಿಫೈಯರ್’ನ್ನು ಕೊಡುಗೆಯಾಗಿ ನೀಡಲಾಯಿತು. ಪುತ್ತೂರು ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಉದ್ಘಾಟನೆಗೊಳಿಸಿದರು. ಖ್ಯಾತ ನಟ, ವಿಕ್ರಾಂತ್ ರೋಣದ ಖಳನಾಯಕ ವಜ್ರಧೀರ್ ಜೈನ್ ಹಾಗೂ ‘ಕಲ್ಲೇಗ ಟೈಗರ್ಸ್’ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here