ಸರಸ್ವತಿ ರೈ ಬಳ್ಳಮಜಲುಗುತ್ತು ನಿಧನ

0

ಪುತ್ತೂರು : ಕುಂಜಾಡಿ ದಿ. ಶ್ರೀನಿವಾಸ ರೈ ಯವರ ಪತ್ನಿ , ಕುರಿಯ ಗ್ರಾಮದ ಬಳ್ಳಮಜಲುಗುತ್ತು ನಿವಾಸಿ ಸರಸ್ವತಿ ಎಸ್ ರೈ( 90 ವ) ರವರು ಅ.10 ಬೆಳಿಗ್ಗೆ ನಿಧನರಾದರು.

ಮೃತರು ಪುತ್ರರಾದ ಪುತ್ತೂರು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲುಗುತ್ತು, ವಿಜಯಕುಮಾರ್ ರೈ ಬಳ್ಳಮಜಲುಗುತ್ತು, ಜಯಪ್ರಕಾಶ್ ರೈ ಬಳ್ಳಮಜಲುಗುತ್ತು, ಪುತ್ರಿಯರಾದ ವಿಲಾಸಿನಿ ರೈ, ವಿನೋದಿನಿ ರೈ ಹಾಗೂ ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಇಂದು ಮಧ್ಯಾಹ್ನ ಅಂತ್ಯಸಂಸ್ಕಾರ:

ಮೃತರ ಅಂತ್ಯ ಸಂಸ್ಕಾರ ಇಂದು ಮದ್ಯಾಹ್ನ 1-00ಗಂಟೆಗೆ ನೆರವೇರಲಿದೆ ಎಂದು‌ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here