ಬಜತ್ತೂರು : ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನಿಂದ ಧನಸಹಾಯ

0


ಪುತ್ತೂರು : ಅಸೌಖ್ಯದಿಂದ ಮೃತಪಟ್ಟ ಬಜತ್ತೂರು ವಲಯದ ಟಪ್ಪಾಲು ಕೊಟ್ಟಿಗೆ ಒಕ್ಕಲಿಗ ಸ್ವಸಹಾಯ ಸಂಘದ ಸದಸ್ಯ ದಿ.ಸಾಂತಪ್ಪ ಗೌಡರವರ ಕುಟುಂಬಕ್ಕೆ ಧನಸಹಾಯ ನೀಡಲಾಯಿತು. ದಿ.ಸಾಂತಪ್ಪ ಗೌಡರವರ ಪತ್ನಿ ರತ್ನರವರಿಗೆ ಬಜತ್ತೂರು ಒಕ್ಕಲಿಗ ಒಕ್ಕೂಟದ ಅಧ್ಯಕ್ಷೆ ಪ್ರತಿಭಾರವರು ಸಹಾಯಧನ ಚೆಕ್ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಮೇಲ್ವಿಚಾರಕಿ ಸುಮಲತಾ, ಬಜತ್ತೂರು ಒಕ್ಕಲಿಗ ಒಕ್ಕೂಟದ ಮಾಜಿ ಅಧ್ಯಕ್ಷ ಕೇಶವ ಗೌಡ, ಸಂಘದ ಸದಸ್ಯೆ ಮೀನಾಕ್ಷಿ, ಪ್ರೇರಕ ತಾರಾನಾಥ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here