ಕೆಮ್ಮಾಯಿ: ಕುಕ್ಕರ್ ಸಿಡಿತ !

0

ಪುತ್ತೂರು: ಕೆಮ್ಮಾಯಿ ಸಮೀಪ ಪಾಸ್ಟ್‌ಫುಡ್ ಅಂಗಡಿಯಲ್ಲಿ ಕುಕ್ಕರ್ ಸಿಡಿದ ಘಟನೆ ಅ.17ರ ರಾತ್ರಿ ನಡೆದಿದೆ.
ಪಾಸ್ಟ್‌ಫುಡ್ ಅಂಗಡಿಯ ಮಾಲಕರು ಆಹಾರ ಉತ್ಪನ್ನಗಳನ್ನು ಕುಕ್ಕರ್‌ನಲ್ಲಿ ಬೇಯಿಸುತ್ತಿದ್ದ ಸಂದರ್ಭ ಕೆಲ ಹೊತ್ತಿನಲ್ಲಿ ಕುಕ್ಕರ್ ಸಿಡಿದಿದೆ. ಕುಕ್ಕರ್ ಸಿಡಿಯುವ ಸಂದರ್ಭ ಅಂಗಡಿಯಲ್ಲಿ ಯಾರೂ ಇಲ್ಲದಿದ್ದರಿಂದ ಅಪಾಯ ತಪ್ಪಿದೆ. ಕುಕ್ಕರ್‌ನ ಸಿಡಿತಕ್ಕೆ ಕುಕ್ಕರ್‌ ಛಿದ್ರಗೊಂಡಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here