ಕಲ್ಲೇಗ: ರತ್ನಾವತಿ ಆನಂದ ರಾವ್ ಅವರಿಗೆ ಶ್ರದ್ಧಾಂಜಲಿ

0

ಪುತ್ತೂರು: ನೆಹರೂನಗರದ ಆನಂದ ಭವನ ಹೊಟೇಲ್ ಮಾಲಕರಾಗಿದ್ದ ದಿ.ಆನಂದ ರಾವ್‌ರವರ ಪತ್ನಿ ರತ್ನಾವತಿ ಆನಂದ ರಾವ್‌ರವರ ಉತ್ತರ ಕ್ರಿಯೆ ಮತ್ತು ಶ್ರದ್ಧಾಂಜಲಿ ಸಭೆ ಕಲ್ಲೇಗ ಭಾರತಮಾತ ಸಮುದಾಯ ಭವನದಲ್ಲಿ ನಡೆಯಿತು. ರತ್ನಾವತಿ ಅವರ ಮಕ್ಕಳಾದ ಜಗನ್ನಾಥ, ಸುರೇಶ, ರವಿ, ಜಯಲಕ್ಷ್ಮಿ, ರೇವತಿ, ಗೀತಾ ಮತ್ತು ಶಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರತ್ನಾವತಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here