ಹನುಮಾನ್ ಏಜೆನ್ಸೀಸ್ ನಲ್ಲಿ ಸನ್ಮಾನ

0

ಪುತ್ತೂರು: ನೆಲ್ಲಿಕಟ್ಟೆಯ ರೈ ಕಾಂಪ್ಲೆಕ್ಸ್ ನಲ್ಲಿರುವ ದಿನೇಶ್ ರೈ ಮೊಡಪ್ಪಾಡಿಮೂಲೆ ಮಾಲಕತ್ವದ ಶ್ರೀ ಹನುಮಾನ್ ಏಜೆನ್ಸೀಸ್ ನಲ್ಲಿ ಗಣಹೋಮ ಹಾಗೂ ಲಕ್ಷ್ಮೀ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ವಿಮಲ್ ಪರಿವಾರದ ಪ್ರಮುಖರಾದ ವಿಜಯ್ ಕುಮಾರ್ ಎಮ್. ಎಸ್.ರವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here