ಸಾರ್ಯಬೀಡು ರಾಮಮೋಹನ ರೈ ನಿಧನ

0

ಪುತ್ತೂರು: ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಸಾರ್ಯಬೀಡು ದಿ. ಕೆ.ಪಿ ರಘುನಾಥ ರೈಯವರ ಪುತ್ರ ರಾಮಮೋಹನ ರೈ(58ವ.)ಯವರು ಅಸೌಖ್ಯದಿಂದ ಅ.24ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಸುಜಾತ ರೈ ಪುತ್ರ ಶ್ರವಣ್ ರೈ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here