ವಿಜಿತ್ ಜ್ಯುವೆಲ್ಲರ್ಸ್ ಲಕ್ಷ್ಮೀಪೂಜೆಗೆ ಗಣ್ಯರ ಭೇಟಿ

0

ಪುತ್ತೂರು: ಇಲ್ಲಿನ ಕೋರ್ಟು ರಸ್ತೆಯಲ್ಲಿರುವ ಪ್ರಸಿದ್ದ ಚಿನ್ನಾಭರಣ ಮಳಿಗೆ ವಿಜಿತ್ ಜ್ಯುವೆಲ್ಲರ್ಸ್ ನಲ್ಲಿ 24 ನೇ ವರ್ಷದ ಪಾದಾರ್ಪಣೆ ಮತ್ತು ಲಕ್ಷ್ಮೀಪೂಜೆ ಅ. 24 ರಂದು ನಡೆಯಿತು.


ಈ ವೇಳೆ ಮುಳಿಯ ಜ್ಯುವೆಲ್ಲರ್ಸ್‌ನ ಸುಲೋಚನಾ ಶ್ಯಾಮ ಭಟ್, ಮುಳಿಯ ಕೇಶವ ಪ್ರಸಾದ್, ಕೃಷ್ಣನಾರಾಯಣ ಮುಳಿಯ, ಸುಳ್ಯ ಮುಳಿಯ ಕೃಷ್ಣ ಭಟ್ & ಸನ್ಸ್‌ನ ಮುಳಿಯ ಕಾವೇರಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮತ್ತಿತರರು ಭೇಟಿ ನೀಡಿ ಶುಭ ಹಾರೈಸಿದರು. ವಿಜಿತ್ ಜ್ಯುವೆಲ್ಲರ್ಸ್ ಸಂಸ್ಥೆಯ ಮ್ಹಾಲಕ ಎ. ಅಚ್ಚುತ ಆಚಾರ್ಯ, ವಿಜಿತ್ ಆಚಾರ್ಯ ಸತ್ಕರಿಸಿದರು.

 

LEAVE A REPLY

Please enter your comment!
Please enter your name here