ಬೆಂಗಳೂರಿನ ನಂದಗೋಕುಲ ಟ್ರಸ್ಟ್‌ನಿಂದ ಕುಂಜೂರು ಅಮೈ ಬೇಬಿ, ಪಂಜಿಗುಡ್ಡೆ ಕುಶಾಲಪ್ಪರವರ ಕುಟುಂಬಕ್ಕೆ ಸಹಾಯಧನ ವಿತರಣೆ

0

ಪುತ್ತೂರು : ಬೆಂಗಳೂರಿನ ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿರುವ ನಂದಗೋಕುಲ ಟ್ರಸ್ಟ್ ವತಿಯಿಂದ ಬಡತನ ಮತ್ತು ಅನಾರೊಗ್ಯದಿಂದ ಇರುವ ಕುಂಜೂರು ಅಮೈ ಬೇಬಿರವರ ಕುಟುಂಬ ಮತ್ತು ಪಂಜಿಗುಡ್ಡೆಯ ಕುಶಾಲಪ್ಪರವರ ಕುಟುಂಬಕ್ಕೆ ತಲಾ ರೂ.25000 ಧನಸಹಾಯ ಮಾಡಲಾಯಿತು.

ಪುತ್ತೂರು ನಗರಸಭಾ ಸದಸ್ಯ ರಿಯಾಜ್, ಬನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗೀತಾ, ಸದಸ್ಯರಾದ ರಮಣಿ ಗಾಣಿಗ, ನಂದ ಗೋಕುಲ ಟ್ರಸ್ಟ್ ಸಂಘದ ಅಧ್ಯಕ್ಷ ಕಾರ್ತಿಕ್, ಕಾರ್ಯದರ್ಶಿ ಲಿಖಿತಾ ಕುಮಾರಿ, ಹರಿಪ್ರಸಾದ್, ಮತ್ತು ಸಂಘದ ಸದಸ್ಯರಾದ ಮೋಹನ್ ಕೆ.ಪಿ, ನವೀನ್ ಕೆ.ಪಿ, ಪ್ರಮೋದ್, ರವಿರಾಜ್, ಪವನ್, ಕಾರ್ತಿಕ್, ಪ್ರಸಾದ್, ನಿತಿನ್, ಸೌಮ್ಯ, ಶ್ವೇತಾ, ಆಶಿತಾ, ಮೋಹನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here