ಮಾಂಡೋವಿ ಮೋಟಾರ್‍ಸ್‌ನ ಉಪ್ಪಿನಂಗಡಿ ಶಾಖೆಯಿಂದ ಮಾರುತಿ ಕಾರುಗಳ ಪ್ರದರ್ಶನ

0

ಪುತ್ತೂರು : ರಾಮಕುಂಜದ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಸಂದರ್ಭದಲ್ಲಿ ಮಾರುತಿ ಸುಜುಕಿಯ ಅಧಿಕೃತ ಡೀಲರ್ ಮಾಂಡೋವಿ ಮೋಟಾರ್‍ಸ್‌ನ ಉಪ್ಪಿನಂಗಡಿ ಶಾಖಾ ವತಿಯಿಂದ ಶಾಲಾ ವಠಾರದಲ್ಲಿ ಮಾರುತಿ ಕಾರುಗಳ ಪ್ರದರ್ಶನ ನಡೆಯಿತು.


ಸಚಿವ ಎಸ್.ಅಂಗಾರ, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎನ್.ಆರ್., ರಾಮಕುಂಜೇಶ್ವರ ವಿದ್ಯಾರ್ಧಕ ಸಭಾ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಸಂಚಾಲಕ ನಾರಾಯಣ ಭಟ್, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಸತೀಶ್ ಭಟ್ ಉಪಸ್ಥಿತರಿದ್ದರು. ಶಿಕ್ಷಕರಿಗೆ ಕಾರು ಮಾರಾಟದ ಮೇಲೆ ವಿಶೇಷ ರಿಯಾಯಿತಿಯ ಮಾಹಿತಿ ನೀಡಲಾಯಿತು.ಮಾಂಡೋವಿ ಮೋಟಾರ್‍ಸ್ ಉಪ್ಪಿನಂಗಡಿ ಶಾಖೆಯ ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್ ಶ್ರೀ ಹರ್ಷ ರೈ ಕೆ., ಸೇಲ್ಸ್ ಆಪೀಸರ್‌ಗಳಾದ ಹರಿಕಿರಣ್ ರೈ ಎಸ್., ರಾಜೇಶ್ ಎನ್.ಎಸ್., ಮನೋಹರ್ ಎಂ ಮತ್ತು ನೆಕ್ಸಾ ವಿಭಾಗದ ಸರ್ವೇಶ್ ರಾಜ್ ಉಪಸ್ಥಿತರಿದ್ದರು ಶ್ರೀಹರ್ಷ ರೈ  ಕಾರ್ಯಕ್ರಮ  ನಿರೂಪಿಸಿದರು. ಹರಿಕಿರಣ್ ರೈ ಸ್ವಾಗತಿಸಿ ಮನೋಹರ್ ವಂದಿಸಿದರು.

LEAVE A REPLY

Please enter your comment!
Please enter your name here