ಕುಂತೂರು: ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಜಮಾಲುದ್ದೀನ್‌ರವರಿಗೆ ಸನ್ಮಾನ

0

ಪೆರಾಬೆ: ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸಲು ತೆರಳುತ್ತಿರುವ ಜಮಾಲುದ್ದೀನ್ ಯು.ಎಂ. ಕೋಚಕಟ್ಟೆ ಇವರಿಗೆ ಕುಂತೂರು ಕೋಚಕಟ್ಟೆ ನೂರುಲ್ ಹುದಾ ಮದ್ರಸ ವತಿಯಿಂದ ಶಾಲು ಹೊದಿಸಿ ಸನ್ಮಾನಿಲಾಯಿತು.


ಮದ್ರಸ ಅಧ್ಯಕ್ಷರಾದ ಬಶೀರ್ ಕೆ.ಪಿ. ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಉಸ್ತಾದ್ ಫಾರೂಕ್ ದಾರಿಮಿ ದುಃಅ ಕಾರ್ಯಕ್ರಮ ನೇರವೇರಿಸಿದರು. ಅಬ್ಬಾಸ್ ಕೆಎಸ್‌ಆರ್‌ಟಿಸಿ, ಮದ್ರಸ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲ್ ಅಮೀನ್, ಜೊತೆ ಕಾರ್ಯದರ್ಶಿ ಹನೀಫ್ ಅಲ್‌ಕೌಸರ್, ಯಾಕೂಬ್ ಕೆ.ಎಸ್., ಸದಸ್ಯರಾದ ಆದಂ ಸಾಹೇಬ್, ಅಬೂಬಕ್ಕರ್ ಡಿ.ಎಸ್, ಉಮ್ಮರ್ ಪೊಸೋಲಿಗೆ, ಝಕಾರಿಯಾ ಬದ್ರಿಯಾ ಸ್ಟೋರ್, ರಮ್ಲಾ ಕೋಚಕಟ್ಟೆ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here