ಬಿರಮಲೆ ಪ್ರಜ್ಞಾ ಸೇವಾಶ್ರಮಕ್ಕೆ ಕಪಾಟು ಕೊಡುಗೆ

0

ಪುತ್ತೂರು: ನರಿಮೊಗರು ಮುಕ್ವೆ ಚಂದ್ರಂಸಾಗ್ ಎಂಬಲ್ಲಿನ ಲಕ್ಷ್ಮಣ್ ನಾಯಕ್ ಸ್ಮರಣಾರ್ಥವಾಗಿ ಅವರ ಮಕ್ಕಳಾದ ಮುಕ್ವೆ ಪೂರ್ಣಾನಂದ ಇಂಡಸ್ಟ್ರೀಸ್ ಮಾಲಕರಾದ ಮನೋಹರ್ ನಾಯಕ್ ಮತ್ತು ನವೀನ್ ನಾಯಕ್, ಮಂಜುಳಾ ಮತ್ತು ಸುನಿತಾ ಪ್ರಭುರವರು ಪುತ್ತೂರು ಬಿರಮಲೆ ಗುಡ್ಡೆಯ ಪ್ರಜ್ಞಾ ವಿಶೇಷ ಚೇತನ ಸೇವಾಶ್ರಮಕ್ಕೆ ಕಪಾಟು ಕೊಡುಗೆ ನೀಡಿ ಹಣ್ಣು ಹಂಪಲು ವಿತರಿಸಿದರು.

LEAVE A REPLY

Please enter your comment!
Please enter your name here