ವಿಶ್ವಹಿಂದೂ ಪರಿಷತ್ ಬಜರಂಗದಳ ಪುತ್ತೂರು ನಗರ ಪ್ರಖಂಡ ವತಿಯಿಂದ ಅಯೋಧ್ಯೆ ಬಲಿದಾನ್ ದಿನ ಪ್ರಯುಕ್ತ ಸಾಂಕೆತಿಕ ರಕ್ತದಾನ

0

ಪುತ್ತೂರು: ವಿಶ್ವಹಿಂದೂ ಪರಿಷತ್ ಬಜರಂಗದಳ ಪುತ್ತೂರು ನಗರ ಪ್ರಖಂಡ ವತಿಯಿಂದ ಅಯೋಧ್ಯೆ ಬಲಿದಾನ್ ದಿನ ಪ್ರಯುಕ್ತ ಸಾಂಕೇತಿಕ ರಕ್ತದಾನ ಶಿಬಿರವು  ನ.2 ರಂದು ರೋಟರಿ ಬ್ಲಡ್ ಬ್ಯಾಂಕ್ ಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಗರ ಪ್ರಖಂಡ ದ ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿ ಸಂಕಪ್ಪ ಅಜೇಯ ನಗರ, ವಿಶ್ವಹಿಂದೂ ಪರಿಷತ್ ನಗರ ಉಪಾಧ್ಯಕ್ಷ ಶೇಷಪ್ಪ ಬೆಳ್ಳಿಪ್ಪಾಡಿ,ನಗರ ಪ್ರಖಂಡ ಬಜರಂಗದಳ ಸಂಚಾಲಕ ಹರೀಶ್ ಕುಮಾರ್ ದೋಳ್ಪಾಡಿ,ನಗರ ಪ್ರಖಂಡ ಸಹಸಂಚಾಲಕ್ ಚೇತನ್ ಬೊಳ್ವಾರ್,ಸಂಜಯ್ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here