ವೆಂಕಟ್ರಮಣ ದೇವಾಲಯಕ್ಕೆ ಆಗಮಿಸಿದ ರೂ. 7 ಕೋಟಿ ವೆಚ್ಚದ ಸ್ವರ್ಣಪಲ್ಲಂಕಿ

0

ಪುತ್ತೂರು: 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಶ್ರೀಮದ್‌ಅನಂತೇಶ್ವರ ದೇವಸ್ಥಾನಕ್ಕೆ ನ.6ರಂದು ಸಮರ್ಪಣೆಯಾಗಲಿರುವ ನೂತನ ಸ್ವರ್ಣ ಪಲ್ಲಂಕಿಯು ನ.2ರಂದು ಪುತ್ತೂರು ವೆಂಕಟ್ರಮಣ ದೇವಾಲಯಕ್ಕೆ ಆಗಮಿಸಿತು.

ಭಕ್ತರು ಪಲ್ಲಂಕಿಯನ್ನು ಸ್ವಾಗತಿಸಿದರು. ಪುತ್ತೂರು ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಅಶೋಕ್ ಪ್ರಭು, ಜಿ.ಎಸ್.ಬಿ ಅಭಿವೃದ್ಧಿ ಸಭಾದ ಅಧ್ಯಕ್ಷ ವಾಮನ್ ಪೈ, ಶ್ರೀಮದ್ ಅನಂತೇಶ್ವರ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ದಿನೇಶ್ ಕಾಮತ್ ಕೋಟೇಶ್ವರ, ಪುತ್ತೂರು ವೆಂಕಟರಮಣ ದೇವಾಲಯದ ಟ್ರಸ್ಟಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here