ನಿಧನ : ಕಾವೂರು ರಾಮಚಂದ್ರ ಭಟ್

0

ಪುತ್ತೂರು : ಮಂಗಳೂರಿನ ಕರಂಗಲಪಾಡಿ ಪಿಂಟೋಸ್‌ಲೇನ್ ನಿವಾಸಿ ಆಯಿಲ್ ಭಟ್ರು ಎಂದು ಹೆಸರುವಾಸಿಯಾಗಿದ್ದ ಕಾವೂರು ರಾಮಚಂದ್ರ ಭಟ್(82 ವ.)ರವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಇವರು ಆರು ದಶಕಗಳಿಂದ ನಗರದಲ್ಲಿ ರಾಮನಾಥ ಟ್ರೇಡಿಂಗ್ ಸಂಸ್ಥೆಯನ್ನು ಮುನ್ನಡೆಸಿದ್ದರು. ಕಾವೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ರಂಜಿನಿ, ಪುತ್ರರಾದ ಪುತ್ತೂರಿನಲ್ಲಿ ಜಾಕಿ ಸಂಸ್ಥೆಯ ಫ್ರಾಂಚೈಸಿ ಹೊಂದಿದ್ದ ಪ್ರಸನ್ನ ಮತ್ತು ಪ್ರವೀಣ ಹಾಗೂ ಪುತ್ರಿ ಪ್ರತಿಭಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here