ಬೆಳಿಯೂರು ಕಟ್ಟೆ ಕಾಡ್ಲ ರಿಕ್ಷಾ ಅಪಘಾತ

0

ಪುತ್ತೂರಉ:  ಬೆಳಿಯೂರು ಕಟ್ಟೆ ಕಾಡ್ಲ ವಿಷ್ಣುಮೂರ್ತಿ ದೈವಸ್ಥಾನದ ಹತ್ತಿರ ಇಂದು ಬೆಳಿಗ್ಗೆ  ರಿಕ್ಷಾ ಅಪಘಾತ ನಡೆದಿದೆ.  ರಿಕ್ಷಾ ಪುತ್ತೂರಿನದ್ದು ಎಂದು ತಿಳಿದು ಬಂದಿದೆ. ಚಾಲಕ, ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here