ಸಾರ್ಯಬೀಡು ಸಾಜ ರಾಮಮೋಹನ ರೈಯವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು:ಇತ್ತೀಚೆಗೆ ನಿಧನರಾದ ಸಾರ್ಯಬೀಡು ಸಾಜ ರಾಮಮೋಹನ ರೈಯವರಿಗೆ ಶ್ರದ್ಧಾಂಜಲಿ ಸಭೆಯು ನ.6ರಂದು ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಿತು.
ರೋಟರಿ ಕ್ಲಬ್ ಪುತ್ತೂರು ಇದರ ಮಾಜಿ ಅಧ್ಯಕ್ಷರಾಗಿರುವ ಚಿಲ್ಮೆತ್ತಾರು ಜಗಜೀವನ್‌ದಾಸ್ ರೈಯವರು ನುಡಿ ನಮನ ಸಲ್ಲಿಸಿದರು. ಶಾಸಕ ಸಂಜೀವ ಮಠಂದೂರು, ಅಶ್ವಿನಿ ಹೊಟೇಲ್ ಮ್ಹಾಲಕ ಕರುಣಾಕರ ರೈ, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಉದ್ಯಮಿ ಉಮೇಶ್ ನಾಡಾಜೆ, ಮನ್ವಿಜ್ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಕಕ್ಷ ಸಾಜ ರಾಧಾಕೃಷ್ಣ ಆಳ್ವ, ಶಿವರಾಮ ಆಳ್ವ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕೆಯ್ಯೂರು ಗ್ರಾ.ಪಂ ಮಾಜಿ ಸದಸ್ಯ ಎ.ಕೆ ಜಯರಾಮ ರೈ, ಪ್ರೊ.ವಿವೇಕ್ ರೈ, ರೋಷನ್ ರೈ ಬನ್ನೂರು, ಬ್ಯಾಂಕ್ ಆಫ್ ಬರೋಡಾದ ಎಜಿಎಂ ಉಲ್ಲಾಸ್ ರೈ,ಕಲ್ಲೇಗ ಚಂದ್ರಶೇಖರ ರೈ, ಗಂಗಾಧರ ಶೆಟ್ಟಿ ಕೈಕಾರ, ಸುಧಾಕರ ಭಂಡಾರಿ ಸಾಜೆ, ‌ ಮೃತರ ಪತ್ನಿ ಅಗ್ರಾಳ ಸುಜಾತ ರೈ, ಪುತ್ರ ಶ್ರವಣ್ ರೈ ಹಾಗೂ ಚಿಲ್ಮೆತ್ತಾರು ಮತ್ತು ಸಾಜ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

LEAVE A REPLY

Please enter your comment!
Please enter your name here