ಕೌಕ್ರಾಡಿ : ಧನಲಕ್ಷ್ಮಿ ಒಕ್ಕಲಿಗ ಸ್ವ ಸಹಾಯ ಸಂಘ ರಚನೆ

0

ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಮೂಡುಬೈಲು ಎಂಬಲ್ಲಿ ಧನಲಕ್ಷ್ಮಿ ಒಕ್ಕಲಿಗ ಸ್ವ ಸಹಾಯ ಸಂಘವನ್ನು ರಚಿಸಲಾಯಿತು. ಹಿರಿಯರಾದ ರುಕ್ಮಯ್ಯ ಗೌಡರು ದೀಪ ಪ್ರಜ್ವಲಿಸುವುದರ ಮೂಲಕ ಸಂಘ ಉದ್ಘಾಟಿಸಿದರು.

ಟ್ರಸ್ಟ್ ಮೇಲ್ವಿಚಾರಕಿ ಸುಮಲತಾರವರು ಒಕ್ಕಲಿಗ ಸ್ವ ಸಹಾಯ ಸಂಘಗಳ ಕುರಿತು ಮಾಹಿತಿ ನೀಡಿದರು. ಈ ವಲಯದ ಪ್ರೇರಕ ಪರಮೇಶ್ವರ ಗೌಡ ಕೊಂಬಾರು ಸಭಾನಡಾವಳಿಯನ್ನು ಸಂಘದ ಸದಸ್ಯರಿಗೆ ಹಸ್ತಾಂತರಿಸಿದರು. ಸಂಘದ ಅಧ್ಯಕ್ಷರಾಗಿ ಕಮಲಾಕ್ಷ ಗೌಡ, ಕಾರ್ಯದರ್ಶಿಯಾಗಿ ಯಶೋದ, ಸದಸ್ಯರುಗಳಾಗಿ ಪುಷ್ಪಾ, ರಾಮಣ್ಣ ಗೌಡ, ಶಾರದಾ, ಯಮುನಾ, ಅನಿತಾ, ಕುಸುಮಾವತಿ, ಸುಂದರಿ ಆಯ್ಕೆಯಾದರು.

LEAVE A REPLY

Please enter your comment!
Please enter your name here