ಐತಪ್ಪ(ಅಣ್ಣು) ಪೂಜಾರಿಯವರಿಗೆ ಶ್ರದ್ಧಾಂಜಲಿ

0

ಪುತ್ತೂರು : ಉಪ್ಪಿನಂಗಡಿ ಶ್ರೀಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಐತಪ್ಪ (ಅಣ್ಣು) ಪೂಜಾರಿಯವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಮೃತರ ಸಂಬಂಧಿ ಬಾಬು ಪೂಜಾರಿ ಬಡಕೋಡಿ ಮಾತನಾಡಿ ಅಣ್ಣುಪೂಜಾರಿಯವರು ಶಾರೀರಿಕವಾಗಿ ನಮ್ಮಿಂದ ದೂರವಾದರೂ ಅವರ ಅಂಗಾಂಗ 8ಕ್ಕೂ ಹೆಚ್ಚು ಜನರಲ್ಲಿ ಇನ್ನೂ ಜೀವಂತವಾಗಿದೆ. ಇಂತಹ ಪುಣ್ಯದ ಕೆಲಸ ಮಾಡಿ ನಮಗಿಂದು ಮಾದರಿಯಾಗಿದ್ದಾರೆ ಎಂದು ನುಡಿನಮಾನ ಸಲ್ಲಿಸಿದರು. ಮೃತರ ಆತ್ಮಿಯ ನಾರಾಯಣ ಪೂಜಾರಿ ಮಡ್ಯಂಗಳ ಭೋಜನದ ವ್ಯವಸ್ಥೆ ಮಾಡಿಕೊಟ್ಟರು. ಮೃತರ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here