ಈಶ್ವರಮಂಗಲ:ಕ್ಯಾನ್ಸರ್ ಪೀಡಿತೆಗೆ ಸತ್ಯಜಿತ್ ಟೈಗರ್ಸ್ ನಿಂದ ನೆರವು

0

ಚಿತ್ರ : ನಿಶು ಕೌಡಿಚ್ಚಾರ್

ಪುತ್ತೂರು: ಸತ್ಯಜಿತ್ ಟೈಗರ್ಸ್ ಈಶ್ವರಮಂಗಲ ಇದರ ಆಶ್ರದಲ್ಲಿ ನಡೆದ ಸತ್ಯಜಿತ್ ಟ್ರೋಫಿ -2022 ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಉಳಿಕೆಯಾದ ರೂ. 20,000 ಮೊತ್ತವನ್ನು ಕ್ಯಾನ್ಸರ್ ಪೀಡಿತ ಚಂದ್ರಾವತಿ ತೋರಣಕಟ್ಟೆ ಇವರಿಗೆ ಹಸ್ತಾಂತರಿಸಲಾಯಿತು. ಸತ್ಯಜಿತ್ ಟೈಗರ್ಸ್ ಈಶ್ವರಮಂಗಲದ ಗೌರವಾಧ್ಯಕ್ಷ ಜನಾರ್ದನ ಪೂಜಾರಿ ಪಡುಮಲೆ, ಅಧ್ಯಕ್ಷ ಪ್ರವೀಣ್ ಪೂಜಾರಿ ಸುರುಳಿಮೂಲೆ, ಸ್ಥಾಪಕಾಧ್ಯಕ್ಷ  ಶಶಿಧರ್ ಪೂಜಾರಿ ಸುರುಳಿಮೂಲೆ,  ಉಪಾಧ್ಯಕ್ಷ ನಾಗರಾಜ್ ಪೂಜಾರಿ ಕಲ್ಲಾಜೆ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪೂಜಾರಿ ಫಲನೀರ್, ದಿನೇಶ್ ಪೂಜಾರಿ ಸುರುಳಿಮೂಲೆ, ಸುರೇಶ್ ಸಾಲ್ಯಾನ್ ಮಯ್ಯಾಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here