ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಾಣಿಯೂರು ಶಾಖೆಯ ಉದ್ಘಾಟನೆಯ ಆಮಂತ್ರಣ ಅನಾವರಣ

0

ಕಾಣಿಯೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಾಣಿಯೂರು ಶಾಖೆಯ ಉದ್ಘಾಟನಾ ಸಮಾರಂಭವು ಡಿ 12ರಂದು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣವನ್ನು ನ.14ರಂದು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಉಪಾಧ್ಯಕ್ಷ ಯು.ಪಿ ರಾಮಕೃಷ್ಣ ಗೌಡ, ನಿರ್ದೇಶಕರಾದ ಮೋಹನ್ ಗೌಡ ಇಡ್ಯಡ್ಕ, ಪ್ರವೀಣ್ ಕುಂಟ್ಯಾನ, ಜಿನ್ನಪ್ಪ ಗೌಡ ಮಳುವೇಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ, ಪ್ರಮುಖರಾದ ಶ್ರೀಧರ ಕಣಜಾಲು, ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಚಂದ್ರಶೇಖರ್ ಬರೆಪ್ಪಾಡಿ, ಯಶವಂತ್ ಕಳುವಾಜೆ, ಸೀತಾರಾಮ ಗೌಡ ಮುಂಡಾಳ, ಎಂ.ಎನ್ ಗೌಡ ಕಾಣಿಯೂರು, ಶೇಷಪ್ಪ ಗೌಡ ಇಡ್ಯಡ್ಕ, ತಾರಾನಾಥ ಕಾಯರ್ಗ, ಸುರೇಶ್ ಓಡಬಾಯಿ, ದಿನೇಶ್ ಕೆ, ವೆಂಕಟರಮಣ ಗೌಡ ಮರಕ್ಕಡ, ಜಯರಾಮ ಗೌಡ ಬಂಡಾಜೆ, ಯತಿರಾಜ್ ಕಲಾಯಿ, ವಿಶ್ವನಾಥ ಅಂಬುಲ, ರಾಜೇಶ್ ಮೀಜೆ, ಪರಮೇಶ್ವರ ಅನಿಲ, ರಾಧಾಕೃಷ್ಣ ಗೌಡ, ರಚನ್ ಬರಮೇಲು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here