ಅಂತರ್ ಪ್ರೌಢಶಾಲಾ ಮಟ್ಟದ “ಕನಸುಗಳು ” ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ಹಲವು ಬಹುಮಾನ

0

ಕಾಣಿಯೂರು :- ವಿವೇಕಾನಂದ ಪದವಿಪೂರ್ವ ಕಾಲೇಜು ನೆಹರು ನಗರ ಪುತ್ತೂರು ಇವರು ನಡೆಸಿರುವ ಅಂತರ್ ಪ್ರೌಢಶಾಲಾ ಮಟ್ಟದ “ಕನಸುಗಳು “ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯು ಹಲವು ಬಹುಮಾನಗಳನ್ನು ಪಡೆದುಕೊಂಡಿದೆ.

ಮುಖ ವರ್ಣಿಕೆಯಲ್ಲಿ ಉತ್ತಮ್ ಜಿ (10 ನೇ) ಮತ್ತು ರಕ್ಷಿತ್ ಆರ್ ಕೆ( 10 ನೇ )ಪ್ರಥಮ ಸ್ಥಾನ , ಚರ್ಚಾ ಸ್ಪರ್ಧೆಯಲ್ಲಿ ಶ್ರಾವ್ಯ ಕೆ ಎಚ್ (10 ನೇ ) ಮತ್ತು ಸ್ವಸ್ತಿಕಾ ರೈ ,10 ನೇ) ದ್ವಿತೀಯ ಸ್ಥಾನ , ಮುಖವರ್ಣಿಕೆ ಸಿಂಚನ್ ವೈ ಆರ್ (10 ನೇ) ನಿಶಾಂತ್ ಬಿ ಎಸ್ (10 ನೇ )ತೃತೀಯ ಸ್ಥಾನ, ದೃಶ್ಯಕಲೆ ಸಿಂಚನ್ ವೈ ಆರ್ (10ನೇ), ಶ್ರಾವ್ಯ ಎ (10ನೇ) ,ಶ್ರವಣ್ (೧೦ನೇ), ಅಜಯ್ ರೈ (10ನೇ)ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರನ್ನು ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಕೆ ಎಂ ಬಿ , ಶಾಲಾಡಳಿತಾಧಿಕಾರಿ ವಸಂತ ರೈ ಕಾರ್ಕಳ ,
ಮುಖ್ಯ ಗುರು ಸರಸ್ವತಿ. ಎಂ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here