ನ.21: ನೆಲ್ಯಾಡಿಯಲ್ಲಿ ಇಂಡಿಕ್ಯಾಶ್ ಎಟಿಎಂ ಶುಭಾರಂಭ

0

ನೆಲ್ಯಾಡಿ: ಟಾಟಾ ಕಮ್ಯುನಿಕೇಶನ್ ಪೇಮೆಂಟ್ ಸೊಲ್ಯುಷನ್ಸ್‌ನವರ ಇಂಡಿಕ್ಯಾಶ್ ಎಟಿಎಂ ನ.೨೧ರಂದು ಬೆಳಿಗ್ಗೆ ೯.೩೦ಕ್ಕೆ ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯ ಎದುರುಗಡೆ ಲಕ್ಷ್ಮೀಕೃಪಾ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಳ್ಳಲಿದೆ.


ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ ಉದ್ಘಾಟಿಸಲಿದ್ದಾರೆ. ಎಟಿಎಂ ಕರ್ನಾಟಕ ರಾಜ್ಯ ಮುಖ್ಯಸ್ಥ ಝುಬೈರ್ ಬಾಷಾ ಅಧ್ಯಕ್ಷತೆ ವಹಿಸಲಿದ್ದಾರೆ. ನೆಲ್ಯಾಡಿ ಗ್ರಾ.ಪಂ.ಪಿಡಿಒ ಮಂಜುಳ ಎನ್., ಕಟ್ಟಡ ಮಾಲಕ ವಿಶ್ವನಾಥ ಗೌಡ ಪೂವಾಜೆ, ಎಟಿಎಂ ಇಂಜಿನಿಯರ್ ಪ್ರಭಾಕರ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here