ಡಾ| ನರೇಂದ್ರ ರೈ ದೇರ್ಲರವರಿಗೆ ಸೇವಾರತ್ನ ಪ್ರಶಸ್ತಿ

0

ಪುತ್ತೂರು: ಪರಿಸರ ಸಂಬಂಧಿ ಬರಹಗಾರ, ಅಂಕಣಕಾರ, ಸಾಹಿತಿಯೂ ಆಗಿರುವ ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ನರೇಂದ್ರ ರೈ ದೇರ್ಲರವರು ಜಯ ಕರ್ನಾಟಕದ ಸೇವಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನ. 26ರಂದು ಬೆಂಗಳೂರಿನಲ್ಲಿ ನಡೆಯುವ ಕನ್ನಡ ಕಲರವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here