ಅಡ್ಯನಡ್ಕದಲ್ಲಿ ಡಾ. ದೀಪಶ್ರೀಯವರ ಮುಳಿಯ ಹೋಮಿಯೋಪಥಿಕ್‌ ಕ್ಲಿನಿಕ್ ಶುಭಾರಂಭ

0

ಪುತ್ತೂರು: ಬಂಟ್ವಾಳ ತಾಲೂಕಿನ ಅಡ್ಯನಡ್ಕದಲ್ಲಿರುವ ಶ್ರೀ ವೆಂಕಟೇಶ ಕಾಂಪ್ಲೆಕ್ಸ್ ನಲ್ಲಿ ಡಾ.ದೀಪಶ್ರೀ ಕೆ.ಯವರ ಮುಳಿಯ ಹೋಮಿಯೋಪಥಿಕ್ ಕ್ಲಿನಿಕ್ ನ.26ರಂದು ಶುಭಾರಂಭಗೊಂಡಿತು.


ಪುತ್ತೂರು ದರ್ಬೆಯ ಮಂಗಳಾ ಹೋಮಿಯೋಪಥಿಕ್‌ ಕ್ಲಿನಿಕ್‌ನ ಡಾ.‌ಕೆ. ರಮೇಶ್ ಭಟ್, ವಿಟ್ಲ ಶ್ರೀ ಗಣೇಶ್ ಚಿಕಿತ್ಸಾಲಯದ ಡಾ.ರವಿಶಂಕರ್‌ಎ.ಜಿ, ಡಾ.‌ಎನ್.‌ರಾಮಕೃಷ್ಣ ಭಟ್ ಬೆದ್ರಡ್ಕ, ಎಂ.‌ರಾಮಚಂದ್ರ ಭಟ್ ಮುಳಿಯ‌ ಮತ್ತು ಶ್ರೀ ವೆಂಕಟೇಶ್ ಕಾಂಪ್ಲೆಕ್ಸ್ ಮಾಲಕ ರಾಧಾಕೃಷ್ಣ ಪೈ ಅವರು ಕ್ಲಿನಿಕ್ ಉದ್ಘಾಟಿಸಿ‌ ಶುಭ ಹಾರೈಸಿದರು.‌ ಜ್ಯೋತಿಷಿ ಕೊಳಚ್ಚೆ ವಿಶ್ವನಾಥ ಭಟ್ ಮುಖ್ಯ ಅಭ್ಯಾಗತರಾಗಿದ್ದರು.‌ಉಮೇಶ್ ಪ್ರಸಾದ್ ಬೆದ್ರಡ್ಕ ಕಾರ್ಯಕ್ರಮ‌ ನಿರೂಪಿಸಿ ಸ್ವಾಗತಿಸಿದರು. ಡಾ. ದೀಪಶ್ರೀ ಕೆ. ಅತಿಥಿಗಳನ್ನು ಬರಮಾಡಿಕೊಂಡು ವಂದಿಸಿದರು.

LEAVE A REPLY

Please enter your comment!
Please enter your name here