ನಿವೃತ್ತ ಗ್ರಾಮೀಣ ಅಂಚೆ ನೌಕರ ಗೋಪಾಲಕೃಷ್ಣ. ಬಿ ಯವರಿಗೆ ಬೀಳ್ಕೊಡುಗೆ

0

ನಿಡ್ಪಳ್ಳಿ; ಪಾಣಾಜೆ ಅಂಚೆ ಕಚೇರಿಯಲ್ಲಿ ಕಳೆದ 40 ವರ್ಷಗಳ ಕಾಲ ಅಂಚೆ ನೌಕರರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ಇದೇ ನ.30 ರಂದು ಸೇವಾ ನಿವೃತ್ತಿ ಹೊಂದಿದ ಗೋಪಾಲಕೃಷ್ಣ. ಬಿ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಪಾಣಾಜೆ ಅಂಚೆ ಕಚೇರಿಯಲ್ಲಿ ನಡೆಯಿತು.
  ಅಂಚೆ ಇಲಾಖೆಯ ಪುತ್ತೂರು ಉಪ ವಿಭಾಗದ ಅಂಚೆ ಮೆಲ್ವೀಚಾರಕರಾದ ಹಿಲರಿ ಫೆರಾವೊ ಸನ್ಮಾನಿಸಿದರು. 
 ಸ್ಥಳೀಯ ಉದ್ಯಮಿ ಉಮೇಶ್ ರೈ ಗಿಳಿಯಾಲು, ಪೋಸ್ಟ್ ಮೇನ್ ತುಕ್ರಪ್ಪ.ಬಿ, ಅಂಚೆ ಪಾಲಕರು ಮತ್ತೀತರರು ಉಪಸ್ಥಿತರಿದ್ದರು. ಅಂಚೆ ಪಾಲಕ ಲಕ್ಷ್ಮಣ ನಾಯ್ಕ ಸ್ವಾಗತಿಸಿ, ಸಿಬ್ಬಂದಿ ಶ್ರೀಹರಿ ಜಿ.ಕೆ ವಂದಿಸಿದರು.

LEAVE A REPLY

Please enter your comment!
Please enter your name here