ಅಲಂಕಾರು : ಡಿ .4 , ಮನವಳಿಕೆ ಗುತ್ತು ಶ್ರೀಪಾಂಡುರಂಗ ಭಜನಾ ಮಂಡಳಿ ವತಿಯಿಂದ ಅರ್ಧ ಏಕಾಹ ಭಜನೆ

0

ಆಲಂಕಾರು : ಪೆರಾಬೆ ಗ್ರಾಮದ ಮನವಳಿಕೆಗುತ್ತು ಶ್ರೀಪಾಂಡುರಂಗ ಭಜನಾ ಮಂಡಳಿ ವತಿಯಿಂದ ಮನವಳಿಕೆ ಗುತ್ತು ಚಾವಡಿಯಲ್ಲಿ ಅರ್ಧ ಏಕಾಹ ಭಜನೆ ಡಿ.4 ರಂದು ನಡೆಯಲಿದೆ.

ಮದ್ಯಾಹ್ನ 12:೦೦ ರಿಂದ ಭಜನೆ ಪ್ರಾರಂಭ, ರಾತ್ರಿ 8:೦೦ ರಿಂದ ಮಹಾಪೂಜೆ, ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ‌ನಡೆದು ರಾತ್ರಿ 12:00 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ ಎಂದು ಮನವಳಿಕೆಗುತ್ತು ಯಾಜಮಾನ ರಮಾನಾಥ ರೈ ಮತ್ತು ಕುಟುಂಬಸ್ಥರು, ಮನವಳಿಕೆಗುತ್ತು ಕುಟುಂಬದ ದೈವ ದೇವರುಗಳ ಟ್ರಸ್ಟ್ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ, ಪಾಂಡುರಂಗ ಭಜನಾ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ರೈ, ಕಾರ್ಯದರ್ಶಿ ವಿಜಯ ರೈ ಮನವಳಿಕೆ, ಜೂತೆ ಕಾರ್ಯದರ್ಶಿ ಮಂಜೇಶ್ ಶೆಟ್ಟಿ ಮನವಳಿಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here