ನಾಳೆ(ಡಿ.4): ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನ ಸೇವಾ ಸಂಘದ ಮಹಾಸಭೆ

0

ಪುತ್ತೂರು: ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನ ಸೇವಾ ಸಂಘ (ರಿ), ಮುರ ಪುತ್ತೂರು ದ.ಕ. ಇದರ 2022ನೇ ಸಾಲಿನ ಮಹಾಸಭೆಯು ಡಿ.4ರಂದು ನಡೆಯಲಿದೆ. ಮಹಾಸಭೆಗೆ ಸದಸ್ಯರು ಕ್ಲಪ್ತ ಸಮಯಕ್ಕೆ ಆಗಮಿಸಿ, ಸಂಘದ ಸಭೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸುವಂತೆ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here