ದ. 11 : ಬೆಟ್ಟಂಪಾಡಿ ದೇವಿಕೃಪಾ ಮನೆಯಲ್ಲಿ ಸಾಮೂಹಿಕ ಸರ್ಪಸಂಸ್ಕಾರ, ಆಶ್ಲೇಷ ಬಲಿ

0

ಬೆಟ್ಟಂಪಾಡಿ: ಇಲ್ಲಿನ ಶಿವಕೃಪಾ ಕಟ್ಟಡ ಬಳಿ ನ. 14 ರಂದು ಮೃತಪಟ್ಟ ಸರ್ಪದ ಅಂತಿನ ವಿಧಿ ವಿಧಾನಗಳ ಪ್ರಯುಕ್ತ ಪುರೋಹಿತರಾದ ರಾಧಾಕೃಷ್ಣ ಭಟ್ ಕಕ್ಕೂರುರವರ ನೇತೃತ್ವದಲ್ಲಿ ಗಣಪತಿ ಹೋಮ, ವಟು ಆರಾಧನೆ, ಸಾಮೂಹಿಕ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ದ. 11 ರಂದು ದೇವಿಕೃಪಾ ವೆಂಕಟ್ರಾವ್ ರವರ ಮನೆಯಲ್ಲಿ ನಡೆಯಲಿದೆ. ಭಕ್ತಾಭಿಮಾನಿಗಳು ದೇಣಿಗೆ ಸಹಕಾರ ನೀಡುವಂತೆಯೂ ಕಾರ್ಯಕ್ರಮದಲ್ಲಿಯೂ ಭಾಗವಹಿಸಿ ಶ್ರೀ ನಾಗದೇವರ ಕೃಪೆಗೆ ಪಾತ್ರರಾಗುವಂತೆಯೂ ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here