ಜ.28ಕ್ಕೆ ಪುರುಷರಕಟ್ಟೆ ಹಿಂದು ಜಾಗರಣ ವೇದಿಕೆಯಿಂದ ಸಾರ್ವಜನಿಕ ಶ್ರೀ ದುರ್ಗಾಪೂಜೆ – ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಪುರುಷರಕಟ್ಟೆ ಶಿವಾಜಿ ಶಾಖೆಯ ಹಿಂದು ಜಾಗರಣ ವೇದಿಕೆಯಿಂದ ಜ.28ರಂದು ನಡೆಯುವ ಸಾರ್ವಜನಿಕ ಶ್ರೀ ದುರ್ಗಾಪೂಜೆ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯು ಡಿ.11ರಂದು ನಡೆಯಿತು.

ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಮಿತಿ ಸದಸ್ಯ ಅವಿನಾಶ್, ತಾಲೂಕು ಸಹ ಸಂಚಾಲಕ್ ಅವಿನಾಶ್ ಯಾನೆ ಅಭಿ, ತಾಲೂಕು ಸಹ ಸಂಚಾಲಕ್ ಸ್ವಸ್ತಿಕ್, ವಲಯ ಸಂಚಾಲಕ್ ಸಂದೀಪ್ ಆನಡ್ಕ, ಪುರುಷರಕಟ್ಟೆ ಘಟಕದ ಅಧ್ಯಕ್ಷ ಭವಿತ್ ಕುರಿಯ, ಸಂಚಾಲಕ ಪ್ರಸಾದ್, ವಿನಾಯಕ, ಗಣೇಶ್ ಮುಕ್ವೆ, ಗುರುಪ್ರಸಾದ್, ಮಾಧವ, ಪವನ್, ನಿತಿನ್ ,ಕೀರ್ತನೆ, ಪ್ರಜ್ವಲ್ ,ಯುವರಾಜ್, ಪ್ರಶಾಂತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here