ಶುಭವಿವಾಹ : ಜಯೇಶ್ ಕುಮಾರ್-ಮಧುರ

0

ಕಾರ್ಕಳ ತಾಲೂಕು ಸೂಡ ಕಲಾಯಿ ಮನೆ ಸುಂದರ ಭಂಡಾರಿಯವರ ಪುತ್ರ ಜಯೇಶ್ ಕುಮಾರ್ ಮತ್ತು ಬಲ್ನಾಡು ಉಜ್ರುಪಾದೆ ವೆಂಕಟೇಶ್ ಭಂಡಾರಿಯವರ ಪುತ್ರಿ ಮಧುರ(ಶ್ರೀ ದುರ್ಗಾ)ರವರ ವಿವಾಹ ಪುತ್ತೂರು ಬೈಪಾಸ್‌ರಸ್ತೆ ಒಕ್ಕಲಿಗ ಸಮುದಾಯ ಭವನದಲ್ಲಿ ದ.14ರಂದು ನಡೆಯಿತು.

LEAVE A REPLY

Please enter your comment!
Please enter your name here