ಲವ್ ಜಿಹಾದ್‌ಗೆ ಬಲಿಯಾಗಬೇಡಿ’ ಬ್ಯಾನರ್ ತೆರವು ಮಾಡುವಂತೆ ಎನ್‌ಎಸ್‌ಯುಐಯಿಂದ ಪೊಲೀಸರಿಗೆ ಮನವಿ

0

ಪುತ್ತೂರು: ಲವ್ ಜಿಹಾದ್‌ಗೆ ಸಂಬಂಧಿತ ಸಂತ ಫಿಲೋಮಿನಾ ಕಾಲೇಜಿನ ಮುಂಭಾಗದಲ್ಲಿ ಅಳವಡಿಸಿರುವ ಬ್ಯಾನರ್ ಅನ್ನು ತಕ್ಷಣ ತೆರವು ಮಾಡಬೇಕೆಂದು ಎನ್‌ಎಸ್‌ಯುಐ ಪುತ್ತೂರು ಕಾರ್ಯಕರ್ತರು ಪುತ್ತೂರು ನಗರ ಪೊಲೀಸ್ ಠಾಣೆಗೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಎನ್‌ಎಸ್‌ಯುಐ ಮುಖಂಡ ಭಾತೀಷ್ ಅಳಕೆಮಜಲು, ಅಧ್ಯಕ್ಷ ಚಿರಾಗ್ ರೈ, ಪ್ರಧಾನ ಕಾರ್ಯದರ್ಶಿ ಎಡ್ವರ್ಡ್ ಡಿಸೋಜ, ಮುಖಂಡ ಮಹಮ್ಮದ್ ಸೈಫ್, ನಗರ ಪ್ರಧಾನ ಕಾರ್ಯದರ್ಶಿ ಅಸ್ಟನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here