ಫೆಬ್ರವರಿಯಲ್ಲಿ ರಾಜ್ಯ ಬಜೆಟ್‌- ಸೋಮವಾರ ಸಿ ಎಂ ದೆಹಲಿಗೆ

0

ಶಿಗ್ಗಾವಿ : ಡಿ. 24  ಹಣಕಾಸು ಇಲಾಖೆ ಜೊತೆ ಈಗಾಗಲೇ ಎರಡು ಸುತ್ತಿನ  ಮಾತುಕತೆ ನಡೆಲಾಗಿದ್ದು ಫೆಬ್ರವರಿಯಲ್ಲಿ ರಾಜ್ಯ ಬಜೆಟ್‌ ಮಂಡನೆ  ಮಾಡಲಿದ್ದೇನೆ ಎಂ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ .

ಶಿಗ್ಗಾವಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿಗಳು ಬಜೆಟ್‌ ಸಂಬಂದ ಇತರ ಇಲಾಖೆಯವರ  ಜೊತೆಗೂ ಚರ್ಚೆ ಮಾಡಲಿದ್ದೇನೆ ಎಲ್ಲಾ ಸಿದ್ದತೆಗಳು ಜನವರಿಯಲ್ಲಿಯೇ ನಡೆಯಲಿವೆ ಎಂದು ಅವರು ಹೇಳಿದ್ದಾರೆ .ಸೋಮವಾರ ಸಂಜೆ ದೆಹಲಿಗೆ ತೆರಳಿ ವರಿಸ್ಠರನ್ನು ಭೇಟಿಯಾಗಿ ಅಭಿವೃಧ್ಧಿ ಮತ್ತು ಇತರ ರಾಜಕೀಯ ವಿಚಾರಗಳ ಕುರಿತು, ಚುನಾವಣಾ ತಯಾರಿ ಕುರಿತು ಚರ್ಚಿಸುವುದಾಗಿ  ಅವರು ಹೇಳಿದ್ದಾರೆ. ಇದಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಅವಧಿಗೆ ಮುನ್ನ ಚುನಾವಣೆ ನಡೆಸುವ ಚಿಂತನೆ ಸರಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here