ಶ್ರೀ ಕೃಷ್ಣ ಜನ್ಮ ಭೂಮಿ-ಈದ್ಗಾ ವಿವಾದ- ಸಮೀಕ್ಷೆಗೆ ಕೋರ್ಟ್‌ ಆದೇಶ

0

ಹೊಸದಿಲ್ಲಿ: ಡಿ.24  ಜನವರಿ 2 ರ ಬಳಿಕ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಮಥುರಾ ಶಾಹಿ ಈದ್ಗಾ ಮಸೀದಿಯ ಸಂಕೀರ್ಣವನ್ನು ಸಮೀಕ್ಷೆ ನಡೆಸಬೇಕೆಂದು ನ್ಯಾಯಲಯ ಆದೇಶಿಸಿದೆ.ಶ್ರೀ ಕೃಷ್ಣ ಜನ್ಮ ಭೂಮಿ – ಮಥುರಾ ಈದ್ಗಾ ವಿವಾದ ಪ್ರಕರಣಕ್ಕೆ  ಸಂಬಣಧ ಪಟ್ಟಂತೆ ಹೊಸ ಬೆಳವಣಿಗೆಯೊಂದರಲ್ಲಿ ಮಥುರಾ ಜಿಲ್ಲಾ ನ್ಯಾಯಾಲಯವು ಶನಿವಾರ ಅಧಿಕೃತ  ಮಸೀದಿ ಸಂಕೀರ್ಣದ ಸಮೀಕ್ಷೆಗೆ ಆದೇಶ ನೀಡಿದೆ.

ಹಿಂದೂ ಸೇನೆಯ ವಿಷ್ಣುಗುಪ್ತಾ ಎಂಬವರು ಸಲ್ಲಿಸಿದ್ದ ಮುಕದ್ದಮೆಯ ಹಿನ್ನಲೆಯಲ್ಲಿ ನ್ಯಾಯಾಲಯವು ಈ ಆದೇಶ ನೀಡಿದ್ದು ಪ್ರಕರಣದ ಎಲ್ಲಾ ಕಕ್ಷಿದಾರರಿಗೆ ನೋಟಿಸ್‌ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಜನವರಿ 20 ಕ್ಕೆ ನಿಗದಿ ಪಡಿಸಿದೆ

LEAVE A REPLY

Please enter your comment!
Please enter your name here