ಕೆಮ್ಮಾಯಿ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಕೆಮ್ಮಾಯಿ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ ಫೆ.3ರಿಂದ 4ರವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೇವಾಲಯದಲ್ಲಿ ನಡೆಯಿತು. ದೇವಾಲಯದ ಆಡಳಿತ ಮೊಕ್ತೇಸರ ಶ್ರೀಪತಿ ಬೈಪಾಡಿತ್ತಾಯ, ಶ್ರೀಧರ ಬೈಪಾಡಿತ್ತಾಯ, ಸದಾಶಿವ ಹೊಳ್ಳ, ರಾಜ ಭಟ್ ಕೆಮ್ಮಾಯಿ, ರಾಧಾಕೃಷ್ಣ ಹೆಗಡೆ ಬಡಾವು, ಸೋಮಪ್ಪ ಗೌಡ ಬಡಾವು, ಚಂದ್ರಶೇಖರ ಎಸ್. ಮೂಡಾಯೂರು, ಹೇಮಚಂದ್ರ ಕೆಮ್ಮಾಯಿ, ಶ್ರೀಮತಿ ಕೆಮ್ಮಾಯಿ, ಗೀತಾ ಕೆಮ್ಮಾಯಿ, ಭಜನಾ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here