ನಿಧನ : ಕಮಲ

0

ಪುತ್ತೂರು: ಶಾಂತಿಗೋಡು ಗ್ರಾಮದ ಎರ್ಲಕೊಟ್ಯ ನಿವಾಸಿ ದಿ.ಈಶ್ವರ ನಾಯ್ಕರ ಪತ್ನಿ ಕಮಲ(75ವ.)ರವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪುತ್ರರಾದ ಸದಾನಂದ ನಾಯ್ಕ, ತಿಮ್ಮಪ್ಪ ನಾಯ್ಕ, ಪುತ್ರಿಯರಾದ ಲೀಲಾ, ಕಸ್ತೂರಿ, ಸೀತಮ್ಮ ಹಾಗೂ ಅಳಿಯಂದಿರು, ಸೊಸೆಯಂದಿರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here