ನಿಧನ :ದಯಾನಂದ ರೈ

0

ಪುತ್ತೂರು: ಕೊಳ್ತಿಗೆ ಗ್ರಾಮದ ಮೊದೆಲ್ಕಾಡಿ ದಿ.ಗುಡ್ಡಪ್ಪ ರೈರವರ ಪುತ್ರ ಏತಡ್ಕ ದಯಾನಂದ ರೈ(62ವ.)ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಬೇಬಿ ರೈ, ಪುತ್ರ ಆದೇಶ್ ರೈ, ಪುತ್ರಿ ಅಪೇಕ್ಷ ರೈ, ಸಹೋದರ ಶಶಿಧರ ರೈ ಏತಡ್ಕ ಹಾಗೂ ಸಹೋದರಿ ರಾಜೀವಿ ಶೆಟ್ಟಿರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here