ಶುಭವಿವಾಹ : ಹೇಮಶ್ರೀ-ಅವಿನಾಶ್(ಕಿಶೋರ್)

0

ಉಪ್ಪಿನಂಗಡಿ: ಕಡಬ ತಾಲೂಕು ಕೊಯ್ಲ ಗ್ರಾಮದ ವಳಕಡಮ ದಾಸಪ್ಪ ಗೌಡರ ಪುತ್ರಿ ಹೇಮಶ್ರೀ ಮತ್ತು ಬಜತ್ತೂರು ಗ್ರಾಮದ ಬೆದ್ರೋಡಿ-ಸುಳ್ಯ ಯಾಮಣ್ಣ ಗೌಡರ ಪುತ್ರ ಅವಿನಾಶ್(ಕಿಶೋರ್)ರವರ ವಿವಾಹ ಡಿ.25ರಂದು ಉಪ್ಪಿನಂಗಡಿ ಶ್ರೀ ಶಕ್ತಿ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here