ಮಹಾಲಿಂಗೇಶ್ವರ ದೇವಸ್ಥಾನ ಬಳಿಯ ನಿವಾಸಿ ಸದಾಶಿವ ( ರಾಜಣ್ಣ) ನಿಧನ

0

 

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿಯ ನಿವಾಸಿ ಸದಾಶಿವ ರಾವ್ (ರಾಜಣ್ಣ) ಡಿ.27 ರಂದು ರಾತ್ರಿ ನಿಧನರಾದರು.

ಪುತ್ತೂರು ಚಂದ್ರ ಫ್ಯಾನ್ಸಿಯಲ್ಲಿ ಹಲವು ವರ್ಷಗಳ ಕಾಲ ಕೆಲಸ ನಿರ್ವಹಿಸುತ್ತಿದ್ದ ಅವರು ವಯೋಸಹಜ ನಿವೃತ್ತಿ ಹೊಂದಿದ್ದರು. ಇತ್ತೀಚೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಡಿ.27 ರ ರಾತ್ರಿ ನಿಧನರಾದರು.
ಮೃತರು ಪತ್ನಿ ಇಂದಿರಾ, ಪುತ್ರಿಯರಾದ ಉಷಾ, ಶ್ರುತಿ, ಪುತ್ರ ಪ್ರಸಾದ್, ಅಳಿಯಂದಿರು ಮತ್ತು‌ ಸೊಸೆಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here