ಕೋಡಿಮಠದ ಸ್ವಾಮಿಗಳ ಭವಿಷ್ಯ ಏನು ಹೇಳುತ್ತೆ?

0

ಬೆಂಗಳೂರು: ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಕೊರೋನಾ ಬರುತ್ತದೆ ಹೋಗುತ್ತದೆ ಆದರೆ ಸಾವು ನೋವು ಸಂಭವಿಸಲ್ಲ ಭಯ ಬೇಡ ಎಂದು ಭವಿಷ್ಯ ನುಡಿದಿದ್ದಾರೆ. ಜೊತೆಗೆ “ಒಲೆ ಹೊತ್ತಿ ಉರಿದರೆ ಅಡುಗೆಯಾಗುತ್ತದೆ. ಭೂಮಿ ಹೊತ್ತಿ ಉರಿದರೆ ಏನಾಗುತ್ತೆ?” ಎಂಬ ಪ್ರಸಂಗ ಮುಂದೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದು ಇದರ ಬಗ್ಗೆ ಸವಿಸ್ತಾರವಾಗಿ ಮುಂದೆ ಹೇಳುತ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here