![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಇಲ್ಲಿನ ಕೆಮ್ಮಾಯಿ ಕೇಪುಳುನಲ್ಲಿರುವ ಯುನೈಟೆಡ್ ಕಾರ್ಸ್ನಲ್ಲಿ ಟೊಯೋಟಾ ಹೈರೈಡರ್ ಸ್ಟ್ರಾಂಗ್ ಹೈಬ್ರಿಡ್ ಸಿ.ವಿ.ಟಿ ಆವೃತ್ತಿಯ ಎಸ್.ಯು.ವಿ ಮೊದಲನೇ ಕಾರನ್ನು ಬೊಳುವಾರು ನಿವಾಸಿ, ನ್ಯಾಯವಾದಿ ಕೆ.ಮೋಹನ್ ಭಟ್ರವರು ಖರೀದಿಸಿದರು. ಯುನೈಟೆಡ್ ಕಾರ್ಸ್ನ ವ್ಯವಸ್ಥಾಪಕ ಕೃಷ್ಣಕುಮಾರ್ರವರು ಕೆ.ಮೋಹನ್ ಭಟ್ರವರಿಗೆ ವಾಹನದ ಕೀ ಹಸ್ಥಾಂತರಿಸಿದರು.